ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಶ್ರೀಗಂಧ ತೋಟ ಸಂಪೂರ್ಣ ಜಲಾವೃತ

ಚಿತ್ರದುರ್ಗ: ರಾಜ್ಯದಾದ್ಯಂತ ವರ್ಣನ ಆರ್ಭಟ ಮುಂದುವರೆದಿದ್ದು ಅಲ್ಲಲ್ಲಿ ಅವಾಂತರಗಳು ಸೃಷ್ಟಿಯಾಗಿವೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ಮಲ್ಲೂರುಹಟ್ಟಿ ಗ್ರಾಮದ ರೈತ ಗೋವಿಂದಪ್ಪ ಎಂಬುವವರ ಅಡಿಕೆ ತೋಟ ಮತ್ತು ಶ್ರೀಗಂಧ ತೋಟ ಸಂಪೂರ್ಣವಾಗಿ ಜಲಾವೃತಗೊಂಡಿದೆ.

ರಾತ್ರಿ ಸುರಿದ ಮಳೆಯಿಂದಾಗಿ ಶ್ರೀಗಂಧದ ತೋಟಕ್ಕೆ ನುಗ್ಗಿದ ನೀರು ಸಂಪೂರ್ಣವಾಗಿ ಜಲಾವೃತಗೊಂಡಿದೆ. ರೈತ ಸಂಕಷ್ಟದ ಮೇಲೆ ಸಂಕಷ್ಟ ಎದುರಿಸುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಒಟ್ಟಿನಲ್ಲಿ ಮಳೆಯಿಂದ ರೈತರು ಒಂದು ಕಡೆ ಸಂತಸ ಪಟ್ಟರೆ ಮತ್ತೊಂದು ಕಡೆ ಸಂಕಷ್ಟಗಳನ್ನ ಎದುರಿಸುತ್ತಿದ್ದಾರೆ.

Edited By : Ashok M
PublicNext

PublicNext

22/10/2024 08:21 am

Cinque Terre

15.41 K

Cinque Terre

0

ಸಂಬಂಧಿತ ಸುದ್ದಿ