ಚಿತ್ರದುರ್ಗ: ಜಿಲ್ಲೆಯಲ್ಲಿ ತಡರಾತ್ರಿ ವರುಣದೇವ ಅಬ್ಬರಿಸಿದ್ದಾನೆ. ಈ ಹಿನ್ನೆಲೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಎನ್ ಮಹದೇವಪುರ ಗ್ರಾಮದಲ್ಲಿ ಭಾರಿ ಮಳೆಗೆ ಕೋಳಿಗಳ ಮಾರಾಣ ಹೋಮವಾಗಿದೆ. ಹಳ್ಳರ ನೀರು ಗ್ರಾಮದ ಕೋಳಿ ಫಾರಂಗಳಿಗೆ ನೀರು ನುಗ್ಗಿದ್ದು, 25 ಸಾವಿರಕ್ಕೂ ಅಧಿಕ ಕೋಳಿ ಸಾವನ್ನಪ್ಪಿವೆ. ಇನ್ನು ಗ್ರಾಮದ ಶಿವಾನಂದ ಹಾಗೂ ಚಂದ್ರಣ್ಣ ಎನ್ನುವವರಿಗೆ ಕೋಳಿ ಫಾರಂನಲ್ಲಿ ಈ ಅವಘಡ ಸಂಬವಿಸಿದೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
PublicNext
22/10/2024 10:48 am