", "articleSection": "Religion", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/419120_1738743269_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "9481623116" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಳಸ: ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದ ಶ್ರೀ ಕಳಶೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಫೆ.11ರವರೆಗೆ ...Read more" } ", "keywords": "Node,Chikmagalur,Public-News,Religion", "url": "https://publicnext.com/node" } ಕಳಸ: ದಕ್ಷಿಣ ಕಾಶಿ ಕಳಶೇಶ್ವರ ಸನ್ನಿಧಾನದಲ್ಲಿ 8ದಿನ ಧಾರ್ಮಿಕ ಕಾರ್ಯ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಳಸ: ದಕ್ಷಿಣ ಕಾಶಿ ಕಳಶೇಶ್ವರ ಸನ್ನಿಧಾನದಲ್ಲಿ 8ದಿನ ಧಾರ್ಮಿಕ ಕಾರ್ಯ

ಕಳಸ: ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದ ಶ್ರೀ ಕಳಶೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಫೆ.11ರವರೆಗೆ ನಡೆಯಲಿದೆ. ಜಾತ್ರಾ ಮಹೋತ್ಸವ ಪ್ರಯುಕ್ತ ಪ್ರತಿ ದಿನವೂ ವಿವಿಧ ಧಾರ್ಮಿಕ ಕಾರ್ಯಗಗಳು ನಡೆಯಲಿವೆ ಗಣಪತಿ ಪೂಜೆ ಯೊಂದಿಗೆ ಆರಂಭವಾಗಿ ಅಂಕುರಾರ್ಪಣ, ಧ್ವಜಾರೋಹಣ, ಕೌತುಕೋತ್ಸವ, ವೃಷಭಾರೋಹಣ, ಸಿಂಹರೋಹಣ, ಮಯೂರಾರೋಹಣ, ಹಂಸಾರೋಹಣ, ಗಜರೋಹಣ ನೆರವೇರಲಿದೆ. ಬ್ರಹ್ಮ ರಥೋತ್ಸವ, ಮಹಾ ರಥೋತ್ಸವ ಜರುಗಲಿದೆ. ಭಾನುವಾರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 8ರಿಂದ ಬಾಳೆಹೊಳೆಯ ಹೊಳ್ಳಸ್ ಚೆನ್ನಕೇಶವ ಪ್ರತಿಷ್ಠಾನದಿಂದ ಯಕ್ಷಗಾನ ಬಯಲಾಟ ಆಯೋಜಿಸಲಾಗಿದೆ. ಅಂದು ಕುಂಕುಮೋತ್ಸವ, ಮೃಗಯಾತ್ರೆ, ರುದ್ರತೀರ್ಥದಲ್ಲಿ ಅವಕೃತ ಸ್ನಾನ, ರಾತ್ರಿ ಇಡಿಗಾಯಿ ಸೇವೆ, ನಡೆಯಲಿದೆ. ಫೆ. 11 ರಂದು ಮಹಾ ಸಂಪ್ರೋಕ್ಷಣೆ, ಲಮಂತ್ರಾಕ್ಷತೆಯೊಂದಿಗೆ ಉತ್ಸವಕ್ಕೆ ತೆರೆಬೀಳಲಿದೆ.

Edited By : PublicNext Desk
Kshetra Samachara

Kshetra Samachara

05/02/2025 01:44 pm

Cinque Terre

340

Cinque Terre

0

ಸಂಬಂಧಿತ ಸುದ್ದಿ