ಧಾರವಾಡ: ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಜನ, ಜಾನುವಾರುಗಳಿಗೆ ವಿಪರೀತ ಕಾಟ ಕೊಡುತ್ತಿದ್ದ ಗೂಳಿಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.
ಕಳೆದ 20 ದಿನಗಳಿಂದ ಗ್ರಾಮದ ಜಾನುವಾರುಗಳು ಮತ್ತು ಜನರನ್ನು ಕಾಡುತ್ತಿದ್ದ ಈ ಗೂಳಿಯ ಆಟಾಟೋಪಕ್ಕೆ ತಡೆಯೇ ಇಲ್ಲದಂತಾಗಿತ್ತು.
ಗ್ರಾಮದ ಗುಡ್ಡದ ಬಸವಣ್ಣನ ಹರಕೆಯಾಗಿರುವ ಈ ಗೂಳಿ ಜನರಿಗೆ ಕಾಟ ನೀಡುತ್ತಿತ್ತು. ಈ ಗೂಳಿಯನ್ನು ಬಂಧಿಸಲು ಪಕ್ಕದ ಚೆನ್ನಮ್ಮನ ಕಿತ್ತೂರನಿಂದ ಪರಿಣಿತರು ಬಂದು ಗೂಳಿಯನ್ನು ಸೆರೆ ಹಿಡಿದು ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.
Kshetra Samachara
18/09/2024 02:07 pm