ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕಾಟ ಕೊಡುತ್ತಿದ್ದ ಗೂಳಿ ಕೊನೆಗೂ ಸೆರೆ

ಧಾರವಾಡ: ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಜನ, ಜಾನುವಾರುಗಳಿಗೆ ವಿಪರೀತ ಕಾಟ ಕೊಡುತ್ತಿದ್ದ ಗೂಳಿಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.

ಕಳೆದ 20 ದಿನಗಳಿಂದ ಗ್ರಾಮದ ಜಾನುವಾರುಗಳು ಮತ್ತು ಜನರನ್ನು ಕಾಡುತ್ತಿದ್ದ ಈ ಗೂಳಿಯ ಆಟಾಟೋಪಕ್ಕೆ ತಡೆಯೇ ಇಲ್ಲದಂತಾಗಿತ್ತು.

ಗ್ರಾಮದ ಗುಡ್ಡದ ಬಸವಣ್ಣನ ಹರಕೆಯಾಗಿರುವ ಈ ಗೂಳಿ ಜನರಿಗೆ ಕಾಟ ನೀಡುತ್ತಿತ್ತು. ಈ ಗೂಳಿಯನ್ನು ಬಂಧಿಸಲು ಪಕ್ಕದ ಚೆನ್ನಮ್ಮನ ಕಿತ್ತೂರನಿಂದ ಪರಿಣಿತರು ಬಂದು ಗೂಳಿಯನ್ನು ಸೆರೆ ಹಿಡಿದು ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

Edited By : Suman K
Kshetra Samachara

Kshetra Samachara

18/09/2024 02:07 pm

Cinque Terre

18.36 K

Cinque Terre

0

ಸಂಬಂಧಿತ ಸುದ್ದಿ