ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಉದ್ದು ಖರೀದಿ ಕೇಂದ್ರ ತೆರೆಯಲು ರೈತರ ಆಗ್ರಹ - ಸರ್ಕಾರ ಮೌನ

ಕುಂದಗೋಳ: ಉದ್ದು ಬೆಳೆದ ರೈತರಿಗೆ ಸರ್ಕಾರದ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರ ತೆರೆಯುವಲ್ಲಿ ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ರೈತರು ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ.

ಹೌದು. ಕುಂದಗೋಳ ತಾಲೂಕಿನಾದ್ಯಂತ ಈ ಬಾರಿ ರೈತರು ನಿರೀಕ್ಷೆ ಮೀರಿ ಉದ್ದು ಬೆಳೆದಿದ್ದಾರೆ. ಅದರಂತೆ ಸರ್ಕಾರ ಸಹ ಗರಿಷ್ಠ 7400 ರೂಪಾಯಿ ಬೆಂಬಲ ಬೆಲೆ ಘೋಷಿಸಿ ಸುಮ್ಮನಾಗಿದೆ ವಿನಃ ಖರೀದಿ ಕೇಂದ್ರ ಬಗ್ಗೆ ಮಾತೇ ಎತ್ತಿಲ್ಲ. ಈ ಕಾರಣಕ್ಕೆ ಉದ್ದು ಬೆಳೆದ ರೈತರು ಖರೀದಿ ಕೇಂದ್ರಕ್ಕೆ ಒತ್ತಾಯಿಸಿ ಪಬ್ಲಿಕ್ ನೆಕ್ಸ್ಟ್ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Edited By : Vinayak Patil
Kshetra Samachara

Kshetra Samachara

18/09/2024 04:41 pm

Cinque Terre

29.12 K

Cinque Terre

0

ಸಂಬಂಧಿತ ಸುದ್ದಿ