ಕುಂದಗೋಳ: ಉದ್ದು ಬೆಳೆದ ರೈತರಿಗೆ ಸರ್ಕಾರದ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರ ತೆರೆಯುವಲ್ಲಿ ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ರೈತರು ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ.
ಹೌದು. ಕುಂದಗೋಳ ತಾಲೂಕಿನಾದ್ಯಂತ ಈ ಬಾರಿ ರೈತರು ನಿರೀಕ್ಷೆ ಮೀರಿ ಉದ್ದು ಬೆಳೆದಿದ್ದಾರೆ. ಅದರಂತೆ ಸರ್ಕಾರ ಸಹ ಗರಿಷ್ಠ 7400 ರೂಪಾಯಿ ಬೆಂಬಲ ಬೆಲೆ ಘೋಷಿಸಿ ಸುಮ್ಮನಾಗಿದೆ ವಿನಃ ಖರೀದಿ ಕೇಂದ್ರ ಬಗ್ಗೆ ಮಾತೇ ಎತ್ತಿಲ್ಲ. ಈ ಕಾರಣಕ್ಕೆ ಉದ್ದು ಬೆಳೆದ ರೈತರು ಖರೀದಿ ಕೇಂದ್ರಕ್ಕೆ ಒತ್ತಾಯಿಸಿ ಪಬ್ಲಿಕ್ ನೆಕ್ಸ್ಟ್ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Kshetra Samachara
18/09/2024 04:41 pm