ಶಿರಸಿ: ಹಿಂಗಾರು ಮಳೆಗೆ ತತ್ತರಿಸಿ ಹೋಗಿದ್ದ ಶಿರಸಿ ತಾಲೂಕಿನ ನೆರೆಬೈಲ್ ಗ್ರಾಮದ ಕೃಷಿ ಪ್ರದೇಶಕ್ಕೆ ಶಾಸಕ ಭೀಮಣ್ಣ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಳೆಗೆ ಹಾನಿಯಾದ ಪ್ರದೇಶಗಳಿಗೆ ಭೇಟಿ ಕೊಟ್ಟು, ಕುಟುಂಬಸ್ಥರಿಗೆ ಸಾಂತ್ವನ ಸೂಚಿಸಿ, ಪರಿಹಾರದ ಭರವಸೆ ಕೊಟ್ಟಿದ್ದಾರೆ.
Kshetra Samachara
22/10/2024 05:36 pm