", "articleSection": "Infrastructure,Religion", "image": { "@type": "ImageObject", "url": "https://prod.cdn.publicnext.com/s3fs-public/38633520250205013824filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Suresh Gadag" }, "editor": { "@type": "Person", "name": "9113093241" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗದಗ: ಶ್ರೀ ದುರ್ಗದೇವಿ ಜಾತ್ರೆಗೆ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಜನರು ಬರುವುದರಿಂದ ಯಾವುದೇ ಕಾರಣಕ್ಕೂ ತೋದರೆ ಆಗದದಂತೆ ನೋಡಿಕೊಳ್ಳಿಯಾವುದೇ ಅ...Read more" } ", "keywords": "Node,Gadag,News,Infrastructure,Religion", "url": "https://publicnext.com/node" }
ಗದಗ: ಶ್ರೀ ದುರ್ಗದೇವಿ ಜಾತ್ರೆಗೆ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಜನರು ಬರುವುದರಿಂದ ಯಾವುದೇ ಕಾರಣಕ್ಕೂ ತೋದರೆ ಆಗದದಂತೆ ನೋಡಿಕೊಳ್ಳಿಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕುಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.
ರೋಣ ಸಮೀಪದ ಬೊಮ್ಮಸಾಗರ ಗ್ರಾಮದಲ್ಲಿ ಶ್ರೀ ದುರ್ಗಾ ದೇವಿಯ ಜಾತ್ರಾ ಮಹೋತ್ಸವದ ನಿಮಿತ್ತ ರೋಣ ಹಾಗೂ ಗಜೇಂದ್ರಗಡ ತಾಲೂಕು ಮಟ್ಟದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಾತ್ರೆಯನ್ನು ಯಶಸ್ವಿಯಾಗಿ ನಡೆಯಲು ಪ್ರತಿಯೊಬ್ಬರು ಶ್ರಮಿಸಬೇಕು.ಜಾತ್ರೆಯಲ್ಲಿ ವಿದ್ಯುತ್, ನೀರು,ಆರೋಗ್ಯ,ಬಸ್ ವ್ಯವಸ್ಥೆ ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು.
ಇದೇ ಸಂದರ್ಭದಲ್ಲಿ ಗಜೇಂದ್ರಗಡ ತಹಶೀಲ್ದಾರ ಕಿರಣಕುಮಾರ,ಪಿಎಸ್ಐ ಪ್ರಕಾಶ ಬಣಕಾರ,ಬಲವಂತಪ್ಪ ನಾಯ್ಕರ್,ಶರಣಗೌಡ ಪಾಟೀಲ,ವೀರಣ್ಣ ಶೆಟ್ಟಿರ,ವಿ ಬಿ ಸೋಮನಕಟ್ಟಿಮಠ, ಮಂಜುಳಾ ಹುಲಣ್ಣವರ,ಸಂಜಯ್ ದೊಡ್ಡಮನಿ,ಗ್ರಾ.ಪಂ ಸಿಬ್ಬಂದಿಗಳು, ಗ್ರಾಮದ ಗುರು-ಹಿರಿಯರು ಸೇರಿದಂತೆ ಇತರರು ಹಾಜರಿದ್ದರು.
Kshetra Samachara
05/02/2025 01:38 pm