ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭೂಮಿಗೆ ಅಪ್ಪಳಿಸಲಿದೆ ದೈತ್ಯ ಕ್ಷುದ್ರಗ್ರಹ,ಎಚ್ಚರಿಕೆಯ ಸಂದೇಶ ರವಾನಿಸಿದ ಎಲಾನ್‌ ಮಾಸ್ಕ್

ದೈತ್ಯ ಕ್ಷುದ್ರಗ್ರಹವೊಂದು ಭೂಮಿಗೆ ಹತ್ತಿರವಾಗಿದ್ದು, ಬಿಲಿಯನೇರ್‌ ಎಲೋನ್‌ ಮಾಸ್ಕ್‌ ಇಡೀ ಪ್ರಪಂಚಕ್ಕೆ ಟ್ವೀಟ್‌ ಮಾಡುವುದರ ಮೂಲಕ ಎಚ್ಚರಿಸಿದ್ದಾರೆ.ಧೂಮಕೇತು ನೇರವಾಗಿ ಭೂಮಿಗೆ ಅಪ್ಪಳಿಸಿ ಹಿಂದೆಂದೂ ಆಗದಂತಹ ದುರಂತ ಸಂಭವಿಸಿ,ಸಾಮೂಹಿಕ ವಿನಾಶಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಸಿದ್ದಾರೆ. ನಕ್ಷತ್ರಗಳ ಸುತ್ತ ಗ್ರಹಗಳನ್ನು ವಸಹಾತುಗೊಳಿಸಿ ನಿಯಂತ್ರಣತೆಗೆದುಕೊಳ್ಳುವುದೇ ಇದಕ್ಕಿರುವ ಪರಿಹಾರ ಎಂದು ತಿಳಿಸಿದ್ದಾರೆ.ಸೂರ್ಯನು ಸಾಗರಗಳಲ್ಲಿ ಅತೀವ ಶಾಖ ಉತ್ಪತ್ತಿ ಮಾಡಿ,ಎಲ್ಲಾ ಜೀವಗಳನ್ನು ನಾಶಮಾಡುತ್ತಾನೆ ಎಂದಿದ್ದಾರೆ. ಮಸ್ಕ್ ತನ್ನ ಪೋಸ್ಟ್‌ನಲ್ಲಿ, ಭೂಮಿಯ 4.5 ಶತಕೋಟಿ ವರ್ಷಗಳ ಇತಿಹಾಸದಲ್ಲಿ ಸಂಭವಿಸಿದ ಐದು ಸಾಮೂಹಿಕ ಅಳಿವಿನ ಘಟನೆಗಳನ್ನು ಉಲ್ಲೇಖಿಸುತ್ತಾನೆ.ವಿಜ್ಞಾನಿಗಳ ಪ್ರಕಾರ, ಈ ಘಟನೆಗಳು 440 ದಶಲಕ್ಷ ವರ್ಷಗಳಿಂದ 65 ದಶಲಕ್ಷ ವರ್ಷಗಳ ಹಿಂದೆ ಕೊನೆಯ ಡೈನೋಸಾರ್‌ಗಳು ಭೂಮಿಯಲ್ಲಿ ಸಂಚರಿಸಿದಾಗ ನಡೆದಿದ್ದವು ಎನ್ನಲಾಗಿದೆ.

Edited By : Somashekar
PublicNext

PublicNext

18/09/2024 06:50 pm

Cinque Terre

23.34 K

Cinque Terre

0

ಸಂಬಂಧಿತ ಸುದ್ದಿ