ನರಗುಂದ ಪಟ್ಟಣಕ್ಕೆ ರೈಲ್ವೇ ಮಾರ್ಗ ನೀಡಬೇಕೆಂದು ನರಗುಂದ ತಾಲ್ಲೂಕಿನ ರೈಲ್ವೇ ಹೋರಾಟಗಾರರ ಸಮಿತಿಯಿಂದ ಸಂಸದ ಪಿ.ಸಿ.ಗದ್ದಿಗೌಡರ ಅವರಿಗೆ ಮನವಿ ಸಲ್ಲಿಸಲಾಯಿತು.
ನರಗುಂದ ಪಟ್ಟಣದ ಮಾರ್ಗವಾಗಿ ಕುಷ್ಟಗಿ ಪಟ್ಟಣದಿಂದ ಘಟಪ್ರಭಾ ರೈಲ್ವೇ ನಿಲ್ದಾಣವರಗೆ ನೂತನ ರೈಲ್ವೇ ಮಾರ್ಗ ನಿರ್ಮಿಸುವ ಕುರಿತು ಈ ಮನವಿಯನ್ನು ಸಲ್ಲಿಸಲಾಗಿದೆ, ನರಗುಂದ ರೈಲ್ವೇ ಹೋರಾಟಗಾರರ ಸಮಿತಿಯಿಂದ ಈ ಮನವಿಯನ್ನು ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ರೈಲ್ವೇ ಹೋರಾಟಗಾರರು ಹಾಗೂ ರೈತ ಮುಖಂಡರು ಪಟ್ಟಣದ ಮುಖಂಡರು ಭಾಗವಹಿಸಿದ್ದರು.
Kshetra Samachara
22/10/2024 11:23 am