ನರಗುಂದ : ಪಟ್ಟಣದಲ್ಲಿ ಮೂರುದಿನಗಳ ಕಾಲ ನಡೆದ ರೈತರ ಉಪವಾಸ ಸತ್ಯಾಗ್ರಹ ಇಂದು ಮುಕ್ತಾಯಗೊಂಡಿದೆ.
ಸಂಸದ ಪಿ.ಸಿ.ಗದ್ದಿಗೌಡರ ಅವರ ನೀಡಿದ ಭರವಸೆಗೆ ನಂಬಿಕೆ ಇಟ್ಟು ತಮ್ಮ ಉಪವಾಸವನ್ನು ಬಿಟ್ಟು ಇಂದು ಹೋರಾಟಕ್ಕೆ ಪರದೆ ಎಳೆದಿದ್ದಾರೆ.
ಆದಷ್ಟು ಬೇಗ ನಾವು ನಮ್ಮ ಸರಕಾರ ಮಹದಾಯಿ ನೀರು ತರಲು ಪ್ರಯತ್ನಿಸುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ.
PublicNext
21/10/2024 10:48 pm