ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ : ಸಂಸದರ ಭರವಸೆ - ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಅನ್ನದಾತರು

ನರಗುಂದ : ಪಟ್ಟಣದಲ್ಲಿ ಮೂರುದಿನಗಳ ಕಾಲ ನಡೆದ ರೈತರ ಉಪವಾಸ ಸತ್ಯಾಗ್ರಹ ಇಂದು ಮುಕ್ತಾಯಗೊಂಡಿದೆ.

ಸಂಸದ ಪಿ.ಸಿ.ಗದ್ದಿಗೌಡರ ಅವರ ನೀಡಿದ ಭರವಸೆಗೆ ನಂಬಿಕೆ ಇಟ್ಟು ತಮ್ಮ ಉಪವಾಸವನ್ನು ಬಿಟ್ಟು ಇಂದು ಹೋರಾಟಕ್ಕೆ ಪರದೆ ಎಳೆದಿದ್ದಾರೆ.

ಆದಷ್ಟು ಬೇಗ ನಾವು ನಮ್ಮ ಸರಕಾರ ಮಹದಾಯಿ ನೀರು ತರಲು ಪ್ರಯತ್ನಿಸುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ.

Edited By : Manjunath H D
PublicNext

PublicNext

21/10/2024 10:48 pm

Cinque Terre

25.09 K

Cinque Terre

0

ಸಂಬಂಧಿತ ಸುದ್ದಿ