ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಮಳೆ ಹಾನಿ.. ತಾಲೂಕಿನ ಹಲವು ಕಡೆ ಜಿಲ್ಲಾಧಿಕಾರಿ ಫೀಲ್ಡ್ ಸರ್ವೆ

ನವಲಗುಂದ: ಧಾರವಾಡ ಜಿಲ್ಲೆಯಲ್ಲಿ ಮಳೆ ಅಬ್ಬರ ಹಿನ್ನೆಲೆ ಮಳೆ ಹಾನಿಯ ಬಗ್ಗೆ ತಿಳಿಯಲು ನವಲಗುಂದ ತಾಲೂಕಿನ ಹಲವು ಕಡೆ ಖುದ್ದು ಫಿಲ್ಡ್ ಗಿಳಿದ ಜಿಲ್ಲಾಧಿಕಾರಿ ದಿವ್ಯಪ್ರಭು.

ಜಿಲ್ಲಾಧಿಕಾರಿ ದಿವ್ಯ ಪ್ರಭುರಿಂದ ಫಿಲ್ಡ್ ಸರ್ವೆ ಕಾರ್ಯ ನವಲಗುಂದ ತಾಲೂಕಿನಲ್ಲಿ ಜಿಲ್ಲಾಧಿಕಾರಿ ಸಂಚಾರ ಬೆಣ್ಣೆಹಳ್ಳ ಮತ್ತು ತುಪ್ಪರಿ ಹಳ್ಳದ ಅಕ್ಕಪಕ್ಕದ ಗ್ರಾಮಗಳಿಗೆ ಭೇಟಿ.

ಹಳ್ಳದ ಪ್ರವಾಹದಿಂದ ಆಗಿರೋ ಹಾನಿ ಬಗ್ಗೆ ಮಾಹಿತಿ ಕಲೆ ಹಾಕಿದ ಡಿಸಿ, ಸರ್ಕಾರಕ್ಕೆ ಮಳೆ ಹಾನಿ ವರದಿ ಸಲ್ಲಿಸಬೇಕಿದೆ ಹೀಗಾಗಿ ಖುದ್ದು ನಾನೇ ಬಂದಿರುವೆ ಎಂದು ಜನರಿಗೆ ತಿಳಿಸಿದ ಡಿಸಿ ಇಡೀ ದಿನ ನವಲಗುಂದ ತಾಲೂಕಿನಲ್ಲಿ ಫಿಲ್ಡ್ ಸರ್ವೆ ನಡೆಸಲಿದ್ದೇನೆ ಎಂದರು.

Edited By : Vinayak Patil
Kshetra Samachara

Kshetra Samachara

18/10/2024 02:33 pm

Cinque Terre

3.36 K

Cinque Terre

0

ಸಂಬಂಧಿತ ಸುದ್ದಿ