ಬೆಂಗಳೂರು: ವರುಣಾರ್ಭಟದ ಬೆನ್ನಲ್ಲೇ ವಿಷ ಜಂತುಗಳ ಎಂಟ್ರಿ ಆಗ್ತಾ ಇರೋದು ಜನರ ನಿದ್ದೆ ಕೆಡಿಸಿದೆ. ಎಲ್ಲೆಂದರಲ್ಲಿ ಕಾಣಿಸಿಕೊಳ್ತಿರುವ ಹಾವುಗಳು ಜನರಿಗೆ ಓಡಾಟ ಮಾಡೋದಕ್ಕೆ ಭಯ ಹುಟ್ಟಿಸಿದೆ.
ಯಲಹಂಕದ ಸಂದ್ಯಾಗೊಪ್ಪ ಲೇಔಟ್ನಲ್ಲಿ ಹಾವು ಪ್ರತ್ಯಕ್ಷವಾಗಿವೆ. ನಿನ್ನೆಯ ಮಳೆಗೆ ಮರ ಮುರಿದು ಬಿದ್ದಿತ್ತು. ಆ ಮರದಲ್ಲಿ ಹಾವು ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು.. ಸದ್ಯ ಹಾವನ್ನು ಹಿಡಿಯಲಾಗಿದೆ. ಆದ್ರೆ ಈ ರೀತಿಯ ಚಿತ್ರಣ ಮಳೆ ಬಂದಾಗ ನಗರದಲ್ಲಿ ಸಾಮಾನ್ಯವಾಗಿದೆ.
PublicNext
16/10/2024 09:16 pm