ಬೆಂಗಳೂರು : ಮಳೆ ಆರ್ಭಟಕ್ಕೆ ಕಂಗಲಾದ ಇಂದಿರಾನಗರದ ನಿವಾಸಿಗಳ ಪರದಾಟ ಮುಂದುವರಿದಿದೆ. ರಾತ್ರಿಯೆಲ್ಲ ಜಾಗರಣೆ ಮಾಡಬೇಕಾದ ಪರಿಸ್ಥಿತಿ ಇದ್ದು ಮನೆಯೊಳಗೆ ಮಳೆ ನೀರು ತುಂಬಿದೆ. ನೀರು ನುಗ್ಗಿ ಪಾತ್ರೆ, ಪಗಡೆ, ಸ್ಕೂಟರ್, ಕಾರು ಮುಳುಗಡೆ ಆಗಿದ್ದು ಸೂಕ್ತ ಡ್ರೈನೇಜ್ ವ್ಯವಸ್ಥೆ ಇಲ್ಲದೇ ಲಕ್ಷಾಂತರ ಮೌಲ್ಯದ ವಸ್ತುಗಳು ಮಳೆಗೆ ಹಾನಿ ಆಗಿವೆ.
ಬ್ರ್ಯಾಂಡ್ ಬೆಂಗಳೂರು ಹಣೆ ಬರಹ ಬೆಂಗಳೂರಿನ ಏರಿಯಾ ಏರಿಯಗಳಲ್ಲಿ ಗೊತ್ತಾಗ್ತಾ ಇದೆ. ಪ್ರತಿಷ್ಠಿತ ಏರಿಯಾ ಅಂತ ಕರೆಯಲ್ಪಡುವ ಇಂದಿರಾ ನಗರದಲ್ಲಿ ಕೂಡ ಮಳೆ ನೀರಿನ ಎಫೆಕ್ಟ್ ತಪ್ಪಿಲ್ಲ.
PublicNext
16/10/2024 09:28 pm