ಬೆಂಗಳೂರು: ಬೈಕ್ ಸಮೇತ ಬೆಸ್ಕಾಂ ಸಿಬ್ಬಂದಿ ನೀರಲ್ಲಿ ಮುಳುಗಿ ಸಿನಿಮೀಯ ರೀತಿಯಲ್ಲಿ ಬಚಾವ್ ಆದ ಘಟನೆ ನಡೆದಿದೆ. ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದ ತೂಬರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಕೂದಲೆಳೆಯ ಅಂತರದಲ್ಲಿ ಬೆಸ್ಕಾಂ ಸಿಬ್ಬಂದಿ ಬಚಾವ್ ಆಗಿದ್ದಾರೆ. ಸಿನಿಮೀಯ ಶೈಲಿಯಲ್ಲಿ ಪಾರಾದ ಸಿಬ್ಬಂದಿ ವಯರ್ಗಳ ಮೂಲಕವೇ ಗಾಡಿ ಹಾಗು ತನ್ನ ಬಾಡಿ ಉಳಿಸಿ ಕೊಂಡಿದ್ದಾರೆ.
PublicNext
16/10/2024 04:52 pm