ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶಾಸಕರ ಭವನದ ಕೀಲಾರ ಕಫೆ ಮಾಲೀಕ ಟಿ.ಜಿ ಭಟ್ ಆತ್ಮಹತ್ಯೆ

ಬೆಂಗಳೂರು: ಶಾಸಕರ ಭವನದ- 2ರಲ್ಲಿದ್ದ ಕೀಲಾರ ಕಫೆ ಮಾಲೀಕ ಟಿ.ಜಿ ಭಟ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರು ಹಲವು ವರ್ಷಗಳಿಂದ ಶಾಸಕರ ಭವನದಲ್ಲಿ ಹೊಟೇಲ್ ನಡೆಸುತ್ತಿದ್ದರು. ಸುಬ್ರಹ್ಮಣ್ಯ ನಗರದದ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಣಕಾಸು ಸಮಸ್ಯೆಯಲ್ಲಿದ್ದ ಟಿ.ಜಿ ಭಟ್ ಅದೇ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಮೃತ ಗಜಾನನ ಭಟ್ ಹೊನ್ನಾವರ ಮೂಲದವರಾಗಿದ್ದಾರೆ.

Edited By : Nagaraj Tulugeri
PublicNext

PublicNext

16/10/2024 12:03 pm

Cinque Terre

10.35 K

Cinque Terre

0

ಸಂಬಂಧಿತ ಸುದ್ದಿ