ಹುಬ್ಬಳ್ಳಿ: ಪಾಲಿಕೆ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಅವರ ಕರ್ತವ್ಯ. ಆದ್ರೆ ಹುಬ್ಬಳ್ಳಿಯ ವಾರ್ಡ್ ನಂಬರ್ 60 ರಲ್ಲಿ ಬರುವ ಚನ್ನಪೇಟ ಹಣಗಿ ಓಣಿಯಲ್ಲಿ ಗಟಾರ ಸ್ವಚ್ಛವಿಲ್ಲ, ಅಷ್ಟೇ ಅಲ್ದೆ ಬೀದಿ ದೀಪಗಳಿಲ್ಲದೆ ಇಲ್ಲಿನ ಜನರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.
ಹೌದು,,, ಸುಮಾರು ತಿಂಗಳುಗಳಿಂದ ಇಲ್ಲಿ ಗಟಾರ ತುಂಬಿ ಗಬ್ಬು ವಾಸನೆ ಬರುತ್ತಿವೆ. ಬೀದಿ ದೀಪಗಳಿಲ್ಲದೆ ಕತ್ತಲಲ್ಲಿ ಇಲ್ಲಿನ ಜನರು ಓಡಾಡುತ್ತಿದ್ದಾರೆ. ಕೂಡಲೇ ಪಾಲಿಕೆ ಸಿಬ್ಬಂದಿ ಈ ಭಾಗದ ಕಾರ್ಪೊರೇಟರ್ ಈ ಸಮಸ್ಯೆಯನ್ನು ಬಗೆಹರಿಸಿ ಇಲ್ಲಿನ ನಿವಾಸಿಗಳಿಗೆ ನೆಮ್ಮದಿ ಜೀವನ ಕಲ್ಪಿಸಬೇಕಿದೆ.
Kshetra Samachara
19/09/2024 02:21 pm