ಬೆಂಗಳೂರು - BBMP ಪೌರಕಾರ್ಮಿಕರ ಮೇಲೆ ಆರೋಪ ಸಂಬಂಧ ಹಲ್ಲೆ ಮಾಡಿದವರನ್ನು ಬಂಧಿಸುವಂತೆ ಒತ್ತಾಯಿಸಿ ಪೌರಕಾರ್ಮಿಕರಿಂದ ಪ್ರೊಟೆಸ್ಟ್ ನಡೆದಿದೆ. ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಹತ್ತಾರು ಪೌರಕಾರ್ಮಿಕರಿಂದ ಪ್ರತಿಭಟನೆ ನಡೆದಿದೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ SWM ಜಂಟಿ ಆಯುಕ್ತೆ ಪ್ರತಿಭಾ ಪೌರಕಾರ್ಮಿಕರ ಅಹವಾಲು ಸ್ವೀಕತರಿಸಿ ಪೊಲೀಸ್ ವರಿಷ್ಠರಿಗೆ ವರದಿ ನೀಡುವ ಭರವಸೆ ನೀಡಿದ್ದಾರೆ.
PublicNext
19/09/2024 01:02 pm