ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಮೋದಿ ಜನ್ಮದಿನದಂದು ಹಳ್ಳಿ ಬಸವನಿಗೆ ಪೂಜೆ - ಪುಸ್ತಕ ವಿತರಣೆ

ಕುಂದಗೋಳ : ದಿಲ್ಲಿಯಲ್ಲಿ ಕೂತು ದೇಶದ ಜನರ ಯೋಗಕ್ಷೇಮ ಕಾಯುವ ನಾಯಕನ ಒಳಿತಿಗಾಗಿ ಹಳ್ಳಿಯ ಬಸವೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಕುಂದಗೋಳ ತಾಲೂಕಿನ ಯರೇಬೂದಿಹಾಳ ಗ್ರಾಮದ ಬಸವೇಶ್ವರ ದೇವರಿಗೆ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅಂಗನವಾಡಿ ಮಕ್ಕಳಿಗೆ ಮೋದಿ ಹೆಸರಿನಲ್ಲಿ ಅಂಕಲಿಪಿ ಹಾಗೂ ಸಿಹಿ ವಿತರಿಸುವ ಮೂಲಕ ದೇಶದ ಪ್ರಧಾನಿ ಜನ್ಮದಿನವನ್ನು ಹಳ್ಳಿಯಲ್ಲಿ ವಿಶೇಷವಾಗಿ ಆಚರಿಸಲಾಗಿದೆ.

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳು ಉಪಸ್ಥಿತರಿದ್ದರು.

Edited By : Vinayak Patil
Kshetra Samachara

Kshetra Samachara

17/09/2024 08:10 pm

Cinque Terre

103.46 K

Cinque Terre

2

ಸಂಬಂಧಿತ ಸುದ್ದಿ