ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜಯದೇವ ಆಸ್ಪತ್ರೆಗೆ ಸೇರಿದ ಶಾಸಕ‌ ಮುನಿರತ್ನ

#ಆರ್ ಆರ್ ನಗರ

ಬೆಂಗಳೂರು: ಎರಡು ದಿನದಿಂದ ಪೊಲೀಸ್ ಠಾಣೆಯಲ್ಲಿ ಮಾಜಿ ಸಚಿವ ಮುನಿರತ್ನ ಕುಗ್ಗಿದ್ದಾರೆ‌. ಮೆಡಿಕಲ್ ಟೆಸ್ಟ್ ಗೆ ಕರೆದುಕೊಂಡು ಹೋಗುವಾಗ ಬೇಸರಲ್ಲಿ ಕುಳಿತಿದ್ದ ಮುನಿರತ್ನ ಬೌರಿಂಗ್‌ನಲ್ಲಿಯೂ ವೈದ್ಯರ ಜೊತೆ ಸರಿಯಾಗಿ ಮಾತನಾಡದೇ ಮೌನವಾಗಿದ್ರು.

ಮುನಿರತ್ನ ಗೆ ಎದೆನೋವು ಕಾಣಿಸಿಕೊಂಡ ಹಿನ್ನಲೆ ಬೌರಿಂಗ್ ಆಸ್ಪತ್ರೆಯಲ್ಲಿ ಇಸಿಜಿ ಮಾಡಿಸಿ ಜಯದೇವ ಆಸ್ಪತ್ರೆಗೆ ಮುನಿರತ್ನ ಕರೆದೊಯ್ದಿದ್ದಾರೆ.

Edited By : Nagaraj Tulugeri
PublicNext

PublicNext

16/09/2024 10:50 pm

Cinque Terre

30.57 K

Cinque Terre

0

ಸಂಬಂಧಿತ ಸುದ್ದಿ