ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಹುತಾತ್ಮ ಪೋಲೀಸರಿಗೆ ಗೌರವ ಸಮರ್ಪಣೆ.

ಕಾರವಾರ: ಪೊಲೀಸ್ ಇಲಾಖೆ ವತಿಯಿಂದ ಸೋಮವಾರ ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ‌ ಪೊಲೀಸ್ ಸಂಸ್ಮರಣ ದಿನಾಚರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಗಣ್ಯರು ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಚ ಸಮರ್ಪಿಸಿದರು. ಕುಶಾಲತೋತು ಹಾರಿಸಿ ಮೌನಾಚರಣೆ ನಡೆಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ. ಎಸ್. ವಿಜಯ ಕುಮಾರ್, ಸಿ.ಎಸ್.ಓ (ಎಫ್.ಓ.ಕೆ) ಕಮಾಂಡೋರ್ ಎ.ಕೆ ಶರ್ಮಾ, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ. ರವಿಶಂಕರ, ಸಿ.ಓ(ಐ.ಸಿ.ಜಿ.ಎಸ್) ಕಮಾಂಡೆಂಟ್ ಕಿರಣಕುಮಾರ ಸಿನ್ಹಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಮತ್ತಿತ್ತರರು ಭಾಗವಹಿದ್ದರು.

Edited By : Shivu K
PublicNext

PublicNext

21/10/2024 02:21 pm

Cinque Terre

16.46 K

Cinque Terre

0

ಸಂಬಂಧಿತ ಸುದ್ದಿ