ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ : ವಾಲ್ಮೀಕಿ ಜಯಂತಿ - ಗಮನ‌ ಸೆಳೆದ ಮೆರವಣಿಗೆ

ಕಾರವಾರ : ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ನಡೆಯಿತು.

ಮೆರವಣಿಗೆಗೆ ಕಾರವಾರ ಉಪ ವಿಭಾಗಾಧಿಕಾರಿ ಕನಿಷ್ಕ ಹಾಗೂ ನಗರಸಭೆಯ ಅಧ್ಯಕ್ಷ ರವಿರಾಜ‌ ಅಂಕೋಲೆಕರ ಚಾಲನೆ ನೀಡಿದರು.

ಬಳಿಕ ನಗರದ ಎಂ.ಜಿ‌ ರಸ್ತೆ, ಪಿಕಳೆ ರಸ್ತೆ ಹಾಗೂ ಗ್ರೀನ್ ಸ್ಟ್ರೀಟ್ ರಸ್ತೆಯಲ್ಲಿ ಮೆರವಣಿಗೆ ಸಂಚರಿಸಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಸುಗ್ಗಿ ಕುಣಿತ, ಬೊಂಬೆಯಾಟ ಸೇರಿದಂತೆ ವಿವಿಧ ಜನಪದ ಕಲಾ ತಂಡಗಳು ಗಮನ ಸೆಳೆದವು.

Edited By : Manjunath H D
PublicNext

PublicNext

17/10/2024 03:19 pm

Cinque Terre

21.45 K

Cinque Terre

0