ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದಕ್ಕೆ ರೈಲು ಮಾರ್ಗ ಒದಿಗಿಸಲು ಮನವಿ

ನರಗುಂದ ಪಟ್ಟಣಕ್ಕೆ ರೈಲ್ವೇ ಮಾರ್ಗ ನೀಡಬೇಕೆಂದು ನರಗುಂದ ತಾಲ್ಲೂಕಿನ ರೈಲ್ವೇ ಹೋರಾಟಗಾರರ ಸಮಿತಿಯಿಂದ ಸಂಸದ ಪಿ.ಸಿ.ಗದ್ದಿಗೌಡರ ಅವರಿಗೆ ಮನವಿ ಸಲ್ಲಿಸಲಾಯಿತು.

ನರಗುಂದ ಪಟ್ಟಣದ ಮಾರ್ಗವಾಗಿ ಕುಷ್ಟಗಿ ಪಟ್ಟಣದಿಂದ ಘಟಪ್ರಭಾ ರೈಲ್ವೇ ನಿಲ್ದಾಣವರಗೆ ನೂತನ ರೈಲ್ವೇ ಮಾರ್ಗ ನಿರ್ಮಿಸುವ ಕುರಿತು ಈ ಮನವಿಯನ್ನು ಸಲ್ಲಿಸಲಾಗಿದೆ, ನರಗುಂದ ರೈಲ್ವೇ ಹೋರಾಟಗಾರರ ಸಮಿತಿಯಿಂದ ಈ ಮನವಿಯನ್ನು ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ರೈಲ್ವೇ ಹೋರಾಟಗಾರರು ಹಾಗೂ ರೈತ ಮುಖಂಡರು ಪಟ್ಟಣದ ಮುಖಂಡರು ಭಾಗವಹಿಸಿದ್ದರು.

Edited By : Nagaraj Tulugeri
Kshetra Samachara

Kshetra Samachara

22/10/2024 11:23 am

Cinque Terre

3.6 K

Cinque Terre

0

ಸಂಬಂಧಿತ ಸುದ್ದಿ