ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ : ಮಲ್ಲಿಕಾರ್ಜುನ ಖರ್ಗೆ ಹಿಂದೂಗಳ ಕ್ಷಮೆಯಾಚಿಸಬೇಕು - ಮಂಜುನಾಥ್

ಮಂಡ್ಯ : ಹಿಂದೂಗಳ ಭಾವನೆಗೆ ಧಕ್ಕೆ ತರುವಂತ ಮಾತನ್ನಾಡಿರುವ ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡಲೇ‌ ತಮ್ಮ ಮಾತಿಗೆ‌ ಕ್ಷಮೆ ಯಾಚಿಸಬೇಕು ಎಂದು ರಾಜ್ಯ ಬಜರಂಗ ಸೇನೆ ಸಂಸ್ಥಾಪನಾ ಅಧ್ಯಕ್ಷ ಮಂಜು ನಾಥ್‌ ಆಗ್ರಹಿಸಿದ್ದಾರೆ.

ಮಾಧ್ಯಮದೊಂದಿಗೆ‌ ಮಾತನಾಡಿರುವ ಮಂಜುನಾಥ್‌ ಬೇರೆ‌ ಧರ್ಮದವರ ನಂಬಿಕೆ‌ ಬಗ್ಗೆ‌ ತುಟಿ‌ ಪಿಟಕ್ ಅನ್ನದ ಮಲ್ಲಿ ಕಾರ್ಜುನ ಖರ್ಗೆ ಹಿಂದೂಗಳ ಧಾರ್ಮಿಕ ಭಾವನೆಗೆ‌ ಧಕ್ಕೆತಂದಿದ್ದಾರೆ . ಕುಂಭಮೇಳಕ್ಕೆ‌ ಹೋಗಿ ನದಿಯಲ್ಲಿ ಮುಳುಗುವುದರಿಂದ‌ ಬಡತನ‌ ಹೋಗುತ್ತಾ ಅನ್ನೊದನ್ನ ನಿಮ್ಮ‌ ಅಂತರಾತ್ಮವನ್ನ ಕೇಳಿಕೊಳ್ಳಿ ಎಂದು ಎಚ್ಚರಿಸಿದ್ದಾರೆ.

Edited By : PublicNext Desk
PublicNext

PublicNext

30/01/2025 04:20 pm

Cinque Terre

17.33 K

Cinque Terre

0