ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು : ತವರಿನಲ್ಲಿ ಸಿದ್ದು ಶೈನ್ - ಭಾಷಣದ ಮಧ್ಯೆ ಹೌದು ಹುಲಿಯಾ.!

ಮೈಸೂರು : ತವರು ಜಿಲ್ಲೆಯಲ್ಲಿ ಇವತ್ತು ಸಿಎಂ ಸಿದ್ದರಾಮಯ್ಯ ಫುಲ್ ಖುಷ್ ಆಗಿದ್ದಾರೆ. ಒಂದು ಕಡೆ ವರುಣಾಗೆ ಭರ್ಜರಿ ಗಿಫ್ಟ್ ಕೊಟ್ಟ ಸಂತಸ, ಮತ್ತೊಂದೆಡೆ ಆತ್ಮೀಯ ಸನ್ಮಾನ. ಇದರ ಮಧ್ಯೆ ಹೌದು, ಹುಲಿಯ ಡೈಲಾಗ್.

ಹೌದು, ಭಾಷಣದ ಮಧ್ಯೆ ಹೌದು ಹುಲಿಯ ಕೇಳಿ ಬಂದಿದ್ದು, ನನ್ನ ಮಾತಿನ ಬಳಿಕ ಊಟ ಮಾಡಿ, ನಾನು ಊಟ ಮಾಡಿಲ್ಲ. ಈಗ ಸುಮ್ನೆ ಕುತ್ಕೊಬೇಕು ಎಂದು ಎಂದಿನ ತಮ್ಮ ಸ್ಟೈಲ್‌ನಲ್ಲೇ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದರಿಂದ ಜನರ ಮಧ್ಯೆ ನಗು ಬಂದಿದ್ದು ಸಿಎಂ ಫುಲ್ ರಿಲ್ಯಾಕ್ಸ್ ಆಗಿದ್ದಾರೆ.

Edited By : Suman K
PublicNext

PublicNext

22/10/2024 07:42 pm

Cinque Terre

6.74 K

Cinque Terre

0

ಸಂಬಂಧಿತ ಸುದ್ದಿ