ಚಳ್ಳಕೆರೆ: ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಐತಿಹಾಸಿಕ ನಾಯಕನಹಟ್ಟಿ ರಸ್ತೆಯಲ್ಲಿರುವ ಕರೆಕಲ್ ಕೆರೆ ತುಂಬಿದ್ದು ಕೆರೆ ಏರಿ ಮೇಲೆ ನೀರು ನುಗ್ಗುವ ಭೀತಿ ಎದುರಾಗಿದೆ .
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಜೆಸಿಬಿ ಹಾಗೂ ಕೊರೆಯುವ ಯಂತ್ರದ ಸಹಾಯದಿಂದ ಸಿಮೆಂಟ್ ಹಾಗೂ ಕಬ್ಬಿಣ ನಿರ್ಮಾಣದಿಂದ ಮಾಡಲಾಗಿದ್ದ ಕೆರೆ ಕೋಡಿ ತಗ್ಗಿಸುವ ಕಾರ್ಯ ನಡೆಯುತ್ತಿದ್ದು ಮುನ್ನೆಚ್ಚರಿಕೆಯಾಗಿ ನಾಯಕನಹಟ್ಟಿಗೆ ಹೋಗುವ ರಸ್ತೆ ಬಂದ್ ಮಾಡಲಾಗಿದೆ.
Kshetra Samachara
22/10/2024 07:01 pm