ಚಳ್ಳಕೆರೆ ಶಾಸಕ ಟಿ.ರಘುಮೂರ್ತಿಯವರ ಪುತ್ರಿ ವಿವಿವಾಹ ಕಾರ್ಯಕ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೋಮವಾರ ನಗರಕ್ಕೆ ಬರಲಿದ್ದು, ಎಲಿಕ್ಯಾಪ್ಟರ್ ನಿಲ್ದಾಣ ಹಾಗೂ ಸೂಕ್ತ ಬಂದೋಬಸ್ತು ವ್ಯವಸ್ಥೆ ಕಲ್ಪಿಸಲು ವಿವಾಹ ಸ್ಥಳ ಹಾಗೂ ಎಲಿಕ್ಯಾಪ್ಟರ್ ನಿಲ್ದಾಣ ಸ್ಥಳ ಪರಿಶೀಲನೆ ಮಾಡಲು ಜಿಲ್ಲಾಧಿಕಾರಿ ವೆಂಕಟೇಶ್ ,ದಾವಣಗೆರೆ ವಲಯ ಐ ಜಿ ರವಿಕುಮಾರ್ .ಜಿಲ್ಲಾರಕ್ಷಣಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಹಶೀಲ್ದಾರ್ ರೇಹಾನ್ ಪಾಷ. ಡಿವೈಎಸ್ಪಿ ಟಿ.ಬಿ.ರಾಜಣ್ಣ. ಪಿಐ ದೇಸಾಯಿ.ಪಿಎಸ್ ಐ ಗಳಾದ ಸತೀಶ್ ನಾಯ್ಕ.ಗುಡ್ಡಪ್ಪ.ಬಸವರಾಜ್.ಪೌರಾಯುಕ್ತ ಜಗ್ಗರೆಡ್ಡಿ ಲೋಕೋಪಯೋಗಿ ಇಲಾಖೆ ಎಇಇ ವಿಜಯ ಬಾಸ್ಕರ್ ಸ್ಥಳ. ಪರಿಶೀಲನೆ ನಡೆಸಿದರು.
Kshetra Samachara
18/10/2024 05:17 pm