ಮಂಗಳೂರು: ರಾ.ಹೆ. 73ರ ಕಣ್ಣೂರು ಹಳೆ ಚೆಕ್ಪೋಸ್ಟ್ ಬಳಿ ಶುಕ್ರವಾರ ರಾತ್ರಿ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಟ್ರೇಲರ್ ಲಾರಿಗೆ ಸ್ಕೂಟರ್ ಡಿಕ್ಕಿ ಹೊಡೆದು ಸವಾರ ಮತ್ತು ಸಹಸವಾರ ಗಾಯಗೊಂಡಿದ್ದಾರೆ.
ರಾತ್ರಿ ಸುಮಾರು 10 ಗಂಟೆ ವೇಳೆಗೆ ಘಟನೆಗೆ ನಡೆದಿದ್ದು. ಸತ್ಯರಾಮ್ ಮತ್ತು ಶ್ಯಾಮ್ ಸುಂದರ್ ಗಾಯಗೊಂಡವರು. ಅತ್ತಾವರದಿಂದ ಮೇರ್ಲಪದವು ವೇಳೆ ಸಾಗುತ್ತಿದ್ದಾಗ ಸವಾರ ಸತ್ಯರಾಮ್ ನಿರ್ಲಕ್ಷ್ಯದ ಹಾಗೂ ದುಡುಕುತನದಿಂದ ಸ್ಕೂಟರ್ ಚಲಾಯಿಸಿ ಲಾರಿಗೆ ಢಿಕ್ಕಿ ಹೊಡೆದಿದ್ದಾನೆ
Kshetra Samachara
15/10/2024 09:09 pm