ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೂರು ತಿಂಗಳ ಜೈಲು ವಾಸದ ನಂತರ ಮಾಜಿ ಸಚಿವ ನಾಗೇಂದ್ರಗೆ ಇಂದು ಬಿಡುಗಡೆ ಭಾಗ್ಯ

ಬೆಂಗಳೂರು: ವಾಲ್ಮೀಕಿ ಹಗರಣಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನವಾಗಿ ಜೈಲು ಸೇರಿ ಮೂರು ತಿಂಗಳು ಕಳೆದಿದೆ. ಮಾಜಿ ಸಚಿವ ನಾಗೇಂದ್ರಗೆ ನಿನ್ನೆ ಕೋರ್ಟ್‌ನಲ್ಲಿ ಬೇಲ್ ಸಿಕ್ಕಿದೆ.

ಈ ಹಿನ್ನೆಲೆ ಮಾಜಿ ಸಚಿವಗೆ ಇಂದು ಬಿಡುಗಡೆ ಭಾಗ್ಯ ಸಿಗಲಿದೆ. ವಾಲ್ಮೀಕಿ ಹಗರಣಲ್ಲಿ ಇ.ಡಿ ಇಂದ ನಾಗೇಂದ್ರ ಬಂಧನವಾಗಿತ್ತು. ಜೈಲಿನಲ್ಲಿ ಕಾನೂನು ಪ್ರಕ್ರಿಯೆ ಮುಗಿಸಿ ಇಂದು ಮಧ್ಯಾಹ್ನ ನಾಗೇಂದ್ರ ಬಿಡುಗಡೆಯಾಗಲಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

15/10/2024 10:59 am

Cinque Terre

2.11 K

Cinque Terre

0

ಸಂಬಂಧಿತ ಸುದ್ದಿ