ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸಿಲಿಂಡರ್ ಸ್ಫೋಟ್ ಗಾಯಾಳು ಆರೋಗ್ಯ ವಿಚಾರಣೆ, ಕುಟುಂಬಕ್ಕೆ ಸಮಾಧಾನ

ಕುಂದಗೋಳ : ಇತ್ತೀಚಿಗೆ ಗೃಹ ಬಳಕೆಯ ಸಿಲಿಂಡರ್ ಸ್ಪೋಟಗೊಂಡು ನಾಲ್ವರು ಗಾಯಗೊಂಡ ಹಿನ್ನೆಲೆಯಲ್ಲಿ ಕುಂದಗೋಳ ತಾಲೂಕಿನ ರೊಟ್ಟಿಗವಾಡದ ತೀರ್ಥಯ್ಯ ಹಿರೇಮಠ ಅವರು ಮನೆಗೆ ಭೇಟಿ ನೀಡಿ ಶಾಸಕ ಎಂ.ಆರ್.ಪಾಟೀಲ್ ಸಮಾಧಾನ ಹೇಳಿದರು.

ಅದರಂತೆ ಸಂಸದ ಪ್ರಲ್ಹಾದ ಜೋಶಿಯವರ ಜೊತೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಲಿಂಡರ್ ಸ್ಪೋಟಗೊಂಡು ಗಾಯಾಳುಗಳ ಆರೋಗ್ಯ ವಿಚಾರಿಸಿ ಉತ್ತಮ ಚಿಕಿತ್ಸೆ ನೀಡಿ ಗುಣಮುಖರಾಗಿ ಮಾಡುವಂತೆ ವೈದ್ಯರಲ್ಲಿ ಸೂಚಿಸಿದರು. ಈ ಸಂದರ್ಭದಲ್ಲಿ ಗಾಯಾಳು ಕುಟುಂಬಸ್ಥರು ಉಪಸ್ಥಿತರಿದ್ದರು.

Edited By : Abhishek Kamoji
Kshetra Samachara

Kshetra Samachara

17/09/2024 12:36 pm

Cinque Terre

36.45 K

Cinque Terre

0

ಸಂಬಂಧಿತ ಸುದ್ದಿ