ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಮಹಿಳಾ ಕಲಾವಿದೆಯರಿಗೆ ರಕ್ಷಣೆ ಇಲ್ವಾ? ಮೂಲ್ಯ ಸೌಲಭ್ಯಗಳು ಸಿಗುತ್ತಾ ಇಲ್ವಾ? ಕನ್ನಡ ಚಿತ್ರರಂಗದಲ್ಲಿ me too ಬಿಸಿ ಶುರುವಾಗಿದೆ. ಫಿಲ್ಮ್ ಚೇಂಬರ್ ಅಂಗಳದಲ್ಲೂ ಇದೀಗ ಚರ್ಚೆ ಶುರುವಾಗಿದ್ದು, ಇಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಅವರ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಕಲಾವಿದೆಯರ ರಕ್ಷಣೆಗೆ ಕಮಿಟಿ ರಚನೆ ಮಾಡಲೇಬೇಕು. ಇದು ಸರ್ಕಾರದ ಆದೇಶ ಎಂದು ನಾಗಲಕ್ಷ್ಮಿ ಅವರು ತಿಳಿಸಿದ್ದು, ಕೆಲವರು ಕಮಿಟಿ ಪರ ಇದ್ದಾರೆ ಇನ್ನು ಕೆಲವರು ಕಮಿಟಿ ವಿರುದ್ಧ ಮಾತನಾಡಿದ್ದಾರೆ.
ಹಾಗಾದ್ರೆ ಕಮಿಟಿ ವಿರುದ್ಧ ನಿರ್ದೇಶಕರು ಹೇಳಿದ್ದೇನು ನೋಡೋಣ ಬನ್ನಿ.
PublicNext
16/09/2024 07:26 pm