ಹುಬ್ಬಳ್ಳಿ : ನಿನ್ನೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಸುದ್ದಿ ಮಾಡಿದ ಫಲಶೃತಿಯಾಗಿ ಇಂದು ಹಿರಿಯ ಸಿವಿಲ್ ಜಿಲ್ಲಾ ನ್ಯಾಯಾಧೀಶರು ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಇರುವ MSPC ಘಟಕಕ್ಕೆ ಬೇಟಿ ನೀಡಿ ಪರಿಶೀಲಿಸಿದರು.
ಇದೆ ವೇಳೆ ಪಬ್ಲಿಕ್ ನೆಕ್ಸ್ಟ್ ನಲ್ಲಿ ಪ್ರಸಾರವಾದ ವರದಿ ಖಚಿತ ಹಾಗೂ ನಿಖರವಾದ ಸುದ್ದಿ ಎಂದು ಸ್ವತಃ ನ್ಯಾಯಾಧೀಶರು ಅವಲೋಕಿಸಿದರು.
ಯಾವ ರೀತಿ ಪರಿಶೀಲಿಸಿದರು ಎನ್ನುವುದನ್ನು ನೀವು ನೋಡಿ...
ಪರಿಶೀಲನೆ ವೇಳೆ 4 ವರೇ ಟನ್ ತೂಕದ ನಿರುಪಯುಕ್ತ ಬೆಲ್ಲ ಹಾಗೂ ಉಪಯೋಗಕ್ಕೆ ಯೋಗ್ಯವಲ್ಲದ ಮಸಾಲಾ ಹಾಗೂ 3 ಟನ್ ನುಷಿ ತುಂಬಿದ ಅಕ್ಕಿಯನ್ನು ವಾಪಸ ಕಳಿಸುವಂತೆ ಆದೇಶ ಮಾಡಿದ್ದಾರೆ.
ಒಟ್ಟಾರೇ... ಎಲ್ಲ ಪರಿಶೀಲಿಸಿ ಈ ಉತ್ಪನ್ನಗಳನ್ನು ಯಾರು ಪೂರೈಕೆ ಮಾಡುತ್ತಿದ್ದಾರೆ ಅವರ ಮೇಲೆ ಸೂಕ್ತವಾದ ಕ್ರಮ ಕೈಗೊಳ್ಳಲುವಂತೆ ಸೂಚಿಸಿದರು.
-ಇಷ್ಟಲಿಂಗ ಪಾವಟೆ ಸ್ಪೆಷಲ್ ಬ್ಯುರೊ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/09/2024 09:18 pm