ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು : ವಾಲ್ಮೀಕಿ ಸಮುದಾಯ ಭವನಕ್ಕೆ ಅಡಿಗಲ್ಲು.!

ಮೈಸೂರು : ಸುತ್ತೂರು ಜಾತ್ರೆಯ ಸಮಾರೋಪದಲ್ಲಿ ಭಾಗಿಯಾದ ಸಿಎಂ ಸಿದ್ದರಾಮಯ್ಯನವರು ಇದೇ ಸುತ್ತೂರಿನಲ್ಲಿ ವಾಲ್ಮೀಕಿ ಸಮುದಾಯ ಭವನ ಕಟ್ಟಡದ ಅಡಿಗಲ್ಲು ಕಾರ್ಯಕ್ರಮ ನೆರವೇರಿಸಿದರು.

ತಮ್ಮ ಕ್ಷೇತ್ರ ವ್ಯಾಪ್ತಿಯ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ವಾಲ್ಮೀಕಿ ಭವನ ಬರ್ತಿದೆ ಎಂದು ಇದೇ ವೇಳೆ‌ ಮಹದೇವಪ್ಪರಿಗೆ ಕಿಚಾಯಿಸಿದ್ರು. ಈ ವೇಳೆ ಸಿಎಂಗೆ ಸಚಿವರು, ಹಾಗೂ ಸುತ್ತೂರು ಶ್ರೀಗಳು ಜೊತೆಯಾಗಿದ್ರು.

Edited By : Somashekar
PublicNext

PublicNext

01/02/2025 02:16 pm

Cinque Terre

17.91 K

Cinque Terre

0

ಸಂಬಂಧಿತ ಸುದ್ದಿ