ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯಲಹಂಕ ಭಾಗದಲ್ಲಿ ನೀರನ್ನ ಹೊರಹಾಕುವ ಕೆಲಸ ಮಾಡಲಾಗುತ್ತೆ - ಕೃಷ್ಣ ಬೈರೇಗೌಡ

ಬೆಂಗಳೂರು: ಯಲಹಂಕ ಸುತ್ತ-ಮುತ್ತ ನಮ್ಮ ಕ್ಷೇತ್ರಕ್ಕೆ ಸೇರಿದ ಜಿಕೆವಿಕೆ ಭಾಗದಲ್ಲಿ ನೀರು ತುಂಬಿದೆ. ದೊಡ್ಡ ಬೊಮ್ಮಸಂದ್ರ ಕೆರೆ ತುಂಬಿ ಹೊರಬಂದಿದೆ . ಕೆರೆ ಕೋಡಿ ಕಡಿಮೆಯಾಗಿದೆ. ರಾಜಕಾಲುವೆಯಿಂದ ನೀರು ಹೊರಗೆ ಬಂದಿದೆ. ಈಗ 2-3 ಗಂಟೆಯಲ್ಲಿ ನೀರಿನ ಮಟ್ಟ ಕಡಿಮೆಯಾಗಲಿದೆ.

ಈಗಾಗಲೇ ಅಧಿಕಾರಿಗಳು ಬಂದಿದ್ದು, ಪಂಪ್ ತರಿಸಿ ನೀರನ್ನ ಹೊರಹಾಕುವ ಕೆಲಸ ಮಾಡ್ತೇವೆ. ನೀರು ನಿಲ್ಲದಂತೆ ಶಾಶ್ವತ ಪರಿಹಾರದ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.

Edited By : Ashok M
PublicNext

PublicNext

22/10/2024 01:35 pm

Cinque Terre

11.13 K

Cinque Terre

1

ಸಂಬಂಧಿತ ಸುದ್ದಿ