ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಪೊಲೀಸರೊಂದಿಗೆ ದಲಿತ ಮುಖಂಡರ ಮಾತಿನ ಚಕಮಕಿ

ಚಿತ್ರದುರ್ಗ: ದಲಿತ ಮುಖಂಡರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ. ರಘುಮೂರ್ತಿ ಮಗಳ ಮದುವೆ ಕಾರ್ಯಕ್ರಮ ನಿಮಿತ್ತ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಆಗಮಿಸುತ್ತಿರುವ ಹಿನ್ನೆಲೆ ಪೊಲೀಸರು ಮತ್ತು ದಲಿತರ ಮುಖಂಡರ ನಡುವೆ ಕೆಲವೊಂದಿಷ್ಟು ಕಾಲ ವಾಗ್ವಾದ ನಡೆಯಿತು.

ಬಳ ಮೀಸಲಾತಿಯ ಬ್ಯಾನರ್ ಕಟ್ಟುವ ವಿಚಾರವಾಗಿ ಪೊಲೀಸರು ಹಾಗೂ ದಲಿತ ಮುಖಂಡರೊಂದಿಗೆ ವಾಗ್ವಾದ ನಡೆಯಿತು.

Edited By : Ashok M
PublicNext

PublicNext

21/10/2024 02:22 pm

Cinque Terre

15.79 K

Cinque Terre

0

ಸಂಬಂಧಿತ ಸುದ್ದಿ