ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್:ಇಲಿ ಜ್ವರ ಶಂಕೆ-ಕಾರು ಚಾಲಕ ಸಾವು

ಸುರತ್ಕಲ್: ಜ್ವರದ ಕಾರಣ ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಸುರತ್ಕಲ್ ಕಡಂಬೋಡಿ ನಿವಾಸಿ ಕೃಷ್ಣ (55) ಚಿಕಿತ್ಸೆ ಫಲಿಸದೆ ಭಾನುವಾರ ಮೃತ ಪಟ್ಟರು. ಅವರ ಸಾವಿಗೆ ಇಲಿ ಜ್ವರ ಕಾರಣ ಎಂದು ಶಂಕಿಸಲಾಗಿದೆ. ಅವರು ಸುರತ್ಕಲ್‌ನಲ್ಲಿ ರಿಕ್ಷಾ ಚಾಲಕ ರಾಗಿ ಯೂ ಕೆಲಸ ಮಾಡಿದ್ದು ಸದ್ಯ ಇಲ್ಲಿ ಟೂರಿಸ್ಟ್ ಕಾರು ಚಲಾಯಿಸು ತ್ತಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.

Edited By : PublicNext Desk
Kshetra Samachara

Kshetra Samachara

21/10/2024 10:59 am

Cinque Terre

568

Cinque Terre

0

ಸಂಬಂಧಿತ ಸುದ್ದಿ