ಸುರತ್ಕಲ್: ಜ್ವರದ ಕಾರಣ ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಸುರತ್ಕಲ್ ಕಡಂಬೋಡಿ ನಿವಾಸಿ ಕೃಷ್ಣ (55) ಚಿಕಿತ್ಸೆ ಫಲಿಸದೆ ಭಾನುವಾರ ಮೃತ ಪಟ್ಟರು. ಅವರ ಸಾವಿಗೆ ಇಲಿ ಜ್ವರ ಕಾರಣ ಎಂದು ಶಂಕಿಸಲಾಗಿದೆ. ಅವರು ಸುರತ್ಕಲ್ನಲ್ಲಿ ರಿಕ್ಷಾ ಚಾಲಕ ರಾಗಿ ಯೂ ಕೆಲಸ ಮಾಡಿದ್ದು ಸದ್ಯ ಇಲ್ಲಿ ಟೂರಿಸ್ಟ್ ಕಾರು ಚಲಾಯಿಸು ತ್ತಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.
Kshetra Samachara
21/10/2024 10:59 am