ಸುಳ್ಯ:ಪೆರಾಜೆಯ ಬಂಗಾರ ಕೋಡಿಯಿಂದ ಮಡಿಕೇರಿಗೆ ಸಂಚರಿಸುತ್ತಿದ್ದ ರಿಕ್ಷಾ ಹಾಗೂ ಲಾರಿ ಜೋಡುಪಾಲದಲ್ಲಿ ಅಪಘಾತಕ್ಕೀಡಾಗಿದ್ದು, ರಿಕ್ಷಾದಲ್ಲಿದ್ದ ಕುಟುಂಬ ಗಾಯಗೊಂಡಿದೆ.
ಬಂಗಾರಕೋಡಿಯ ಲೋಹಿತ್ ಅವರು ಕುಟುಂಬ ಸಮೇತ ಮಡಿಕೇರಿಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಲೋಹಿತ್ ಮತ್ತು ಅವರ ಪತ್ನಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳು ಚಿಕ್ಕಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
Kshetra Samachara
20/10/2024 03:57 pm