ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಪೆರಾಜೆ ಬಳಿಲಾರಿ - ರಿಕ್ಷಾ ಢಿಕ್ಕಿ: ದಂಪತಿಗೆ ಗಂಭೀರ ಗಾಯ

ಸುಳ್ಯ:ಪೆರಾಜೆಯ ಬಂಗಾರ ಕೋಡಿಯಿಂದ ಮಡಿಕೇರಿಗೆ ಸಂಚರಿಸುತ್ತಿದ್ದ ರಿಕ್ಷಾ ಹಾಗೂ ಲಾರಿ ಜೋಡುಪಾಲದಲ್ಲಿ ಅಪಘಾತಕ್ಕೀಡಾಗಿದ್ದು, ರಿಕ್ಷಾದಲ್ಲಿದ್ದ ಕುಟುಂಬ ಗಾಯಗೊಂಡಿದೆ.

ಬಂಗಾರಕೋಡಿಯ ಲೋಹಿತ್ ಅವರು ಕುಟುಂಬ ಸಮೇತ ಮಡಿಕೇರಿಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಲೋಹಿತ್ ಮತ್ತು ಅವರ ಪತ್ನಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳು ಚಿಕ್ಕಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

Edited By : PublicNext Desk
Kshetra Samachara

Kshetra Samachara

20/10/2024 03:57 pm

Cinque Terre

3.2 K

Cinque Terre

0

ಸಂಬಂಧಿತ ಸುದ್ದಿ