ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಜಗದೀಶ್ ಮೊದಲ ಮಾತು

ಬೆಂಗಳೂರು: ಬಿಗ್ ಬಾಸ್ ಸೀಸನ್- 11ರ ಸ್ಪರ್ಧಿ ಲಾಯರ್ ಜಗದೀಶ ಅವರನ್ನು ಬಿಗ್ ಬಾಸ್ ನಿಂದ ಹೊರಹಾಕಿದ್ದಾರೆ. ಮನೆಯಲ್ಲಿ ಅಶಿಸ್ತು ತೋರಿ, ಅವಾಚ್ಯ ಪದಗಳಲ್ಲಿ ಮಾತನಾಡಿದ ಕಾರಣ ಜಗದೀಶ್ ಅವರನ್ನು ಬಿಗ್ ಬಾಸ್ ನೇರವಾಗಿ ಎಲಿಮಿನೇಟ್ ಮಾಡಿದ್ದಾರೆ.

ಹೊರಗೆ ಬಂದ ಬಳಿಕ ಜಗದೀಶ್ ಕೆಲವರಲ್ಲಿ ಕ್ಷಮೆ ಕೇಳಿದ್ದಾರೆ ಹಾಗೂ ಅಭಿಮಾನಿಗಳಿಗೆ ನಮನ ಹೇಳಿದ್ದಾರೆ. ಇಲ್ಲಿದೆ ಅವರ ಮಾತಿನ ವಿವರ...

ಒಟ್ಟಾರೆ ಬಿಗ್ ಬಾಸ್ ಗೆ ಹೋಗಿರುವುದು ನನ್ನ ಅದೃಷ್ಟ. ಬಿಗ್ ಬಾಸ್ ಮನೆಯಲ್ಲಿ ನಾನು ಸಾಕಷ್ಟು ಕಲಿತಿದ್ದೇನೆ. ನನಗೆ ಬೆಂಬಲ ಕೊಟ್ಟ ಅಭಿಮಾನಿಗಳಿಗೆ, ವೀಕ್ಷಕರಿಗೆ ಕೋಟಿ ಕೋಟಿ ನಮನ. ಆದರೂ ಸ್ಟಿಲ್ ಐ ಮಿಸ್ ಬಿಗ್ ಬಾಸ್ ಎಂದು ಹೇಳಿದ್ದಾರೆ.

Edited By : Manjunath H D
PublicNext

PublicNext

18/10/2024 06:48 pm

Cinque Terre

21.91 K

Cinque Terre

4