ಹುಬ್ಬಳ್ಳಿ : ಕಳೆದ 16 ತಿಂಗಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹುಬ್ಬಳ್ಳಿ ಧಾರವಾಡಕ್ಕೆ ಒಂದೇ ಒಂದು ಪ್ರಾಜೆಕ್ಟ್ ತಂದಿಲ್ಲ. ಮೋದಿ ಅವರ ಬಗ್ಗೆ ಮತ್ತು ಬೇರೆ ವಿಚಾರದ ಬಗ್ಗೆ ಮಾತನಾಡೊದನ್ನ ಬಿಟ್ಟು ಅನುದಾನ ತನ್ನಿ ಎಂದು ಸಂತೋಷ ಲಾಡ್ಗೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಟಕ್ಕರ್ ಕೊಟ್ಟರು.
Kshetra Samachara
18/10/2024 02:54 pm