ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಮನೆ ಮುಂದೆ ಕುಸಿಯುತ್ತಿರುವ ಭೂಮಿ - ಆತಂಕದಲ್ಲಿ ನಿವಾಸಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಧಾರಕಾರ ಮಳೆ ಮುಂದುವರೆದ ಪರಿಣಾಮ ಮಲೆನಾಡು ಭಾಗದಲ್ಲಿ ಭೂಕುಸಿತದ ಭೀತಿ ಎದುರಾಗಿದೆ. ಕೊಪ್ಪ ತಾಲೂಕಿನ ಗುಡ್ಡೆ ತೋಟ ಗ್ರಾಮದ ವಿಶೇಷ ಚೇತನೆ ಲೀಲಾ ಎಂಬುವರ ಮನೆ ಮುಂಭಾಗದಲ್ಲಿ ಪ್ರತಿ ನಿತ್ಯ ಭೂಮಿ ಕುಸಿಯಲು ಆರಂಭಿಸಿದೆ.

ಕುಸಿತ ಹೆಚ್ಚಾದಲ್ಲಿ ಮನೆ ಬಾಗಿಲಿಗೆ ಬಂದು ನಿಲ್ಲಲಿದ್ದು ಪತಿ ಇಲ್ಲದೇ ಏಕಾಂಗಿ ಜೀವನ ನಡೆಸುತ್ತಿರುವ ಲೀಲಾ ಆತಂಕದಲ್ಲಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕಿದೆ.

Edited By : Nagesh Gaonkar
PublicNext

PublicNext

16/10/2024 07:34 pm

Cinque Terre

25.57 K

Cinque Terre

0

ಸಂಬಂಧಿತ ಸುದ್ದಿ