ಶಿರಸಿ: ಶಿರಸಿಯ ಜಾನ್ಮನೆ ವ್ಯಾಪ್ತಿಯಲ್ಲಿ ಬಾವಿಗೆ ಬಿದ್ದಿದ್ದ ಚಿರತೆಯೊಂದನ್ನು ಗ್ರಾಮಸ್ಥರೇ ಮೇಲೆತ್ತಿ ಕಾಡಿಗೆ ಅಟ್ಟಿದ ಘಟನೆ ನಡೆದಿದೆ.
ಬಾಲಿಯಲ್ಲಿ ಹೆಚ್ಚಿನ ನೀರು ಇರಲಿಲ್ಲ. ಹೀಗಾಗಿ ಚಿರತೆಗೆ ಯಾವುದೇ ಅಪಾಯ ಸಂಭವಿಸಿಲ್ಲ. ಹಗ್ಗ ಹಾಗೂ ಮರದ ತುಂಡಿನ ಸಹಾಯದಿಂದ ಚಿರತೆಯನ್ನು ಗ್ರಾಮಸ್ಥರು ಮೇಲೆತ್ತಿದ್ದಾರೆ. ಚಿರತೆ ಮೇಲೆ ಬರುತ್ತಿದ್ದಂತೆ ಜೋರಾಗಿ ಕೇಕೆ ಹಾಕಿ ಚಿರತೆಯನ್ನು ಪಕ್ಕದ ಕಾಡಿಗೆ ಅಟ್ಟುವಲ್ಲೇ ಗ್ರಾಮಸ್ಥರು ಸಫಲರಾಗಿದ್ದಾರೆ.
PublicNext
16/10/2024 12:54 pm