ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿತ್ತೂರು: ಲಾರಿಗೆ ಬೆಂಕಿ - ತಪ್ಪಿದ ಅನಾಹುತ

ಚನ್ನಮ್ಮನ ಕಿತ್ತೂರು : ಕಿತ್ತೂರಿನ ಕುಲವಳ್ಳಿ ಕ್ರಾಸ್ ಬಳಿ ಹತ್ತಿ ಬೇಲ್ ಸಾಗಿಸುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ ಹತ್ತಿದ್ದು ಚಾಲಕನಿಗೆ ಬೇಗ ಗೊತ್ತಾಗಿದ್ದರಿಂದ ಯಾವುದೇ ರೀತಿ ಅನಾಹುತ ಸಂಭವಿಸಿಲ್ಲ.

ಧಾರವಾಡ ತಾಲ್ಲೂಕಿನ ಬೇಲೂರು ಕೈಗಾರಿಕೆ ಪ್ರದೇಶದಿಂದ ರಾಜಸ್ಥಾನಕ್ಕೆ ಹತ್ತಿ ಬೇಲ್ ಗಳನ್ನು ಸಾಗಿಸುತ್ತಿದ್ದ ಲಾರಿಗೆ ಬೆಂಕಿ ಹತ್ತಿದೆ. ಕಾಣಿಸ್ತಿದಂತೆ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಶ್ರಮಿಸಿದ್ದಾರೆ. ಅದೃಷ್ಟವಶಾತ್ ಲಾರಿಗೆ ಯಾವುದೇ ಹಾನಿ ಆಗಿಲ್ಲ.

Edited By : Ashok M
PublicNext

PublicNext

15/10/2024 10:16 am

Cinque Terre

20.67 K

Cinque Terre

0

ಸಂಬಂಧಿತ ಸುದ್ದಿ