ಕಾಗವಾಡ: ರಾಜ್ಯದಲ್ಲಿ ದಲಿತ ಮುಖ್ಯ ಮಂತ್ರಿ ಕೂಗು ವಿಚಾರವಾಗಿ ಮಾತನಾಡಿದ ಕಾಗವಾಡ ಶಾಸಕ ರಾಜು ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆದ್ರೆ ತಪ್ಪೇನಿದೆ? ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದಲ್ಲಿ ಆಡಳಿತ ನಡೆಸುತ್ತಿದೆ.
ಸಿಎಂ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ, ಇದು ಜನರ ಉಹಾಪೋಹವಷ್ಟೆ, ಸಿಎಂ ಬದಲಾವಣೆ ಸಾಧ್ಯವಿಲ್ಲ, ಮೂಡ ವಿಚಾರಕ್ಕೆ ನಾವು ಸಿಎಂ ಪರ ಕಾನೂನು ಹೋರಾಟಕ್ಕೆ ಸಿದ್ಧರಾಗಿದ್ದೇವೆ.
ದಲಿತ ಮುಖ್ಯಮಂತ್ರಿ ರಾಜ್ಯದಲ್ಲಿ ಆದ್ರೆ ತಪ್ಪೇನಿದೆ? ರಾಜ್ಯದ 136 ಶಾಸಕರು ಬಹುಮತ ನೀಡಿದ್ರೆ ಸಿಎಂ ಯಾರು ಬೇಕಾದ್ರು ಆಗಬಹುದು ಎಂದು ಹೇಳಿದರು.
PublicNext
11/10/2024 06:33 pm