ಮುಲ್ಕಿ:ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಚರಂತಿಪೇಟೆ ಬಳಿ ವಿದ್ಯುತ್ ತಂತಿಯಲ್ಲಿ ಅಪಾಯಕಾರಿ ಮರದ ಬಳ್ಳಿ ಸುತ್ತಿಕೊಂಡಿದ್ದು ತೆರವಿಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಭಾಗದಲ್ಲಿ ರಸ್ತೆ ಕೂಡ ತೀರ ಇಕ್ಕಟ್ಟಾಗಿದ್ದು ಹೊಂಡಮಯವಾಗಿದೆ.
ಕೂಡಲೇ ಮುಲ್ಕಿ ಮೆಸ್ಕಾಂ ಇಲಾಖೆ ವಿದ್ಯುತ್ ತಂತಿಯಲ್ಲಿರುವ ಅಪಾಯಕಾರಿ ಮರದ ಬಳ್ಳಿಯನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Kshetra Samachara
18/09/2024 09:50 pm