ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ : ಚರಂತಿಪೇಟೆ ಬಳಿ ವಿದ್ಯುತ್ ತಂತಿಯಲ್ಲಿ ಅಪಾಯಕಾರಿ ಬಳ್ಳಿ ತೆರವಿಗೆ ಆಗ್ರಹ

ಮುಲ್ಕಿ:ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಚರಂತಿಪೇಟೆ ಬಳಿ ವಿದ್ಯುತ್ ತಂತಿಯಲ್ಲಿ ಅಪಾಯಕಾರಿ ಮರದ ಬಳ್ಳಿ ಸುತ್ತಿಕೊಂಡಿದ್ದು ತೆರವಿಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಭಾಗದಲ್ಲಿ ರಸ್ತೆ ಕೂಡ ತೀರ ಇಕ್ಕಟ್ಟಾಗಿದ್ದು ಹೊಂಡಮಯವಾಗಿದೆ.

ಕೂಡಲೇ ಮುಲ್ಕಿ ಮೆಸ್ಕಾಂ ಇಲಾಖೆ ವಿದ್ಯುತ್ ತಂತಿಯಲ್ಲಿರುವ ಅಪಾಯಕಾರಿ ಮರದ ಬಳ್ಳಿಯನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

18/09/2024 09:50 pm

Cinque Terre

852

Cinque Terre

0

ಸಂಬಂಧಿತ ಸುದ್ದಿ