ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೇಣುಕಾಸ್ವಾಮಿ ಕೊಲೆ‌ ಕೇಸ್‌: ಪೊಲೀಸ್ ಠಾಣೆಯಲ್ಲಿ ಕಣ್ಣೀರಿಟ್ಟಿದ್ದ ಪವಿತ್ರಾ

ಬೆಂಗಳೂರು: ನಟ ದರ್ಶನ್​ & ಗ್ಯಾಂಗ್​ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಬಗೆದಷ್ಟು ಬಯಲಾಗುತ್ತಿದೆ. ಈ ಮಧ್ಯೆ ಪವಿತ್ರಾ ಪೊಲೀಸ್ ಕಸ್ಟಡಿಯಲ್ಲಿದ್ದ ಮತ್ತಷ್ಟು ಫೋಟೋ ವೈರಲ್ ಆಗುತ್ತಿವೆ. ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪವಿತ್ರಾ ಕಣ್ಣೀರು ಹಾಕಿದ್ದ ಫೋಟೋ ಇದೀಗ ವೈರಲ್ ಆಗುತ್ತಿದೆ.

ಇನ್ಸ್‌ಪೆಕ್ಟರ್ ಮುಂದೆ ನಿಂತು ಹೆಸರು ವಿಳಾಸ ಹೇಳುವಾಗ ಪವಿತ್ರಾಗೌಡ ಕಣ್ಣೀರಿಟ್ಟಿದ್ದಳು. ಇನ್ನೇನು ಪ್ರಕರಣದಲ್ಲಿ ನಾನು ಸಿಕ್ಕಿಬಿದ್ದೆ ಎನ್ನುವ ಭಯದಲ್ಲಿ ಪವಿತ್ರಗೌಡ ಗಳಗಳನೆ ಅತ್ತಿದ್ದಳು.

Edited By : Vijay Kumar
PublicNext

PublicNext

06/09/2024 01:40 pm

Cinque Terre

67.07 K

Cinque Terre

5