ಬೆಂಗಳೂರು: ನಟ ದರ್ಶನ್ & ಗ್ಯಾಂಗ್ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಬಗೆದಷ್ಟು ಬಯಲಾಗುತ್ತಿದೆ. ಈ ಮಧ್ಯೆ ಪವಿತ್ರಾ ಪೊಲೀಸ್ ಕಸ್ಟಡಿಯಲ್ಲಿದ್ದ ಮತ್ತಷ್ಟು ಫೋಟೋ ವೈರಲ್ ಆಗುತ್ತಿವೆ. ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪವಿತ್ರಾ ಕಣ್ಣೀರು ಹಾಕಿದ್ದ ಫೋಟೋ ಇದೀಗ ವೈರಲ್ ಆಗುತ್ತಿದೆ.
ಇನ್ಸ್ಪೆಕ್ಟರ್ ಮುಂದೆ ನಿಂತು ಹೆಸರು ವಿಳಾಸ ಹೇಳುವಾಗ ಪವಿತ್ರಾಗೌಡ ಕಣ್ಣೀರಿಟ್ಟಿದ್ದಳು. ಇನ್ನೇನು ಪ್ರಕರಣದಲ್ಲಿ ನಾನು ಸಿಕ್ಕಿಬಿದ್ದೆ ಎನ್ನುವ ಭಯದಲ್ಲಿ ಪವಿತ್ರಗೌಡ ಗಳಗಳನೆ ಅತ್ತಿದ್ದಳು.
PublicNext
06/09/2024 01:40 pm