ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಂಗನವಾಡಿ ಕಳಪೆ ಆಹಾರ ಪರಿಶೀಲಿಸುವೆ - ಸಚಿವ ಲಾಡ್

ಬೆಂಗಳೂರು: ನಿಮ್ಮ ಪಬ್ಲಿಕ್ ನೆಕ್ಸ್ಟ್ ಅಂಗನವಾಡಿಯಲ್ಲಿ ವಿತರಿಸುತ್ತಿರುವ ಕಳಪೆ ಆಹಾರದ ಬಗ್ಗೆ ಸತತವಾಗಿ ವರದಿ ಮಾಡಿ ಪ್ಯಾಕಿಂಗ್ ಘಟಕ ಹಾಗೂ ಆಹಾರ ಪೂರೈಕೆಯ ಬಣ್ಣ ಬಯಲು ಮಾಡಿತ್ತು.

ಈ ವಿಷಯಕ್ಕೆ ಸಂಬಂಧಿಸಿದಂತೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾತನಾಡಿ, 'ನಾನು ನಾಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವೆ' ಎಂದು ಪಬ್ಲಿಕ್ ನೆಕ್ಸ್ಟ್ ಗೆ ಹಾರಿಕೆ ಉತ್ತರ ನೀಡಿದ್ದಾರೆ.

Edited By : Ashok M
PublicNext

PublicNext

06/09/2024 12:17 pm

Cinque Terre

36.62 K

Cinque Terre

2

ಸಂಬಂಧಿತ ಸುದ್ದಿ