ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನೀರು ತರಲು ಕೆರೆ ಬಳಿ ತೆರಳಿದ್ದ ಅಣ್ಣ - ತಂಗಿ ನಾಪತ್ತೆ ಪ್ರಕರಣ, ಅಣ್ಣನ ಮೃತದೇಹ ಪತ್ತೆ

ಬೆಂಗಳೂರು: ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ಅಣ್ಣ - ತಂಗಿ ಕೆರೆಯಲ್ಲಿ ಮುಳುಗಿದ ಘಟನೆಯ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ''ಇದೊಂದು ದುರಂತದ ಘಟನೆಯಾಗಿದ್ದು, 13 ಹಾಗೂ 11 ವರ್ಷದ ಮಕ್ಕಳಿಬ್ಬರು ಕೆರೆಯಲ್ಲಿ ಮುಳುಗಿದ್ದಾರೆ. ನೀರು ತರಲು ಹೋದಾಗ ಮೊದಲು ತಂಗಿ ಹಾಗೂ ನಂತರ ಅಣ್ಣ ಕೆರೆಯಲ್ಲಿ ಮುಳುಗಿದ್ದಾರೆ. ಬಾಲಕನ ಮೃತದೇಹ ಪತ್ತೆಯಾಗಿದೆ. ಪೊಲೀಸರು ಹಾಗೂ ಅಗ್ನಿಶಾಮಕದಳದ ಅಧಿಕಾರಿಗಳು ಕಾರ್ಯಾಚರಣೆ ಮುಂದುವರೆಸಿದ್ದಾರೆ'' ಎಂದು ಹೇಳಿದ್ದಾರೆ.

Edited By : Suman K
PublicNext

PublicNext

22/10/2024 03:36 pm

Cinque Terre

10.88 K

Cinque Terre

0

ಸಂಬಂಧಿತ ಸುದ್ದಿ