ಬೆಂಗಳೂರು : ವರುಣನ ಆರ್ಭಟ ಹಲವರ ಬದುಕನ್ನು ಸಂಕಷ್ಟಕ್ಕೆ ತಂದಿಟ್ಟಿದೆ. ಕೂಲಿ ಮಾಡಿ ಶೆಡ್ ಕಟ್ಟಿಕೊಂಡವರ ಮನೆಯನ್ನು ಅಬ್ಬರದ ಮಳೆ ಬಿಟ್ಟಿಲ್ಲ.
ಸತತ ಮಳೆಗೆ ಅರ್ಧ ಶೀಟ್ ಮನೆ ಕುಸಿದ ಘಟನೆ ನಡೆದಿದೆ. ಮನೆಯಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಾರುತಿನಗರದ ಕವಿಕಾಲೇಔಟ್ ನಲ್ಲಿ ಈ ಘಟನೆ ನಡೆದಿದ್ದು ಮತ್ತೆ ಮಳೆ ಬಂದ್ರೆ ಏನ್ ಮಾಡೋದು ಎನ್ನುವ ಆತಂಕ ಜನರನ್ನ ಕಾಡ್ತಾ ಇದೆ.
PublicNext
21/10/2024 01:47 pm