ಚಳ್ಳಕೆರೆ : ನಗರಸಭೆ ಆಡಳಿತ ಅಧಿಕಾರಿಗಳ ಅವಧಿಯಲ್ಲಿ ಏನಾಗಿದೆ ಎಂಬುದು ಮಾಹಿತಿಯೂ ಇಲ್ಲ, ಸಭೆಯೂ ಕರೆದಿಲ್ಲ, ಹಿಂದಿನ ಸಭೆಯ ನಡವಳಿ ಓದಿ ಸಭೆ ಮಾಡುವಂತೆ ವಿರೋಧ ಪಕ್ಷದ ಸದಸ್ಯರು ಪಟ್ಟು ಇಡಿದರು.
ನಗರದ ನಗರಸಭೆ ಕಚೇರಿಯ ಸಭಾಂಗಣದಲ್ಲಿ ಅಧಕ್ಷೆ ಜೈತುನ್ಬಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಹಿಂದಿನ ಸಭೆ ನಡವಳಿ ಓದಿ ಹೇಳುವ ವಿಷಯ ಬಂದಾಗ ಸದಸ್ಯರು ಆಕ್ರೋಶ ಹೊರಹಾಕಿ ಜಿಲ್ಲಾಧಿಕಾರಿ ನಗರಸಭೆ ಆಡಳಿತ ಅಧಿಕಾರಾವಧಿಯಲ್ಲಿ ಚಳ್ಳಕೆರೆ ಹೊರತು ಪಡಿಸಿ ಉಳಿದ ಎಲ್ಲಾ ತಾಲೂಕುಗಳ ಕೌನ್ಸಿಲ್ ಸಭಾಡಿದರು ಆಡಳಿತ ಅಧಿಕಾರಿಗಳ ಅವಧಿಯಲ್ಲಿಏನು ಮಾಡಿದ್ದಾರೆ ಎಂದು ಸಭೆ ಗಮನಕ್ಕೆ ಸಭೆ ಮುಂದುವರಿಸುವಂತೆ ವಿರೋಧ ಪಕ್ಷದ ಸದಸ್ಯರು ಪಟ್ಟು ಇಡಿದರು ಇದಕ್ಕೆ ಅಧಿಕಾರಿಗಳು ಅಧ್ಯಕ್ಷರು ಉತ್ತರ ನೀಡದೆ ಮೌನಕ್ಕೆ ಜಾರಿದ್ದರು.
ಸದಸ್ಯರಾದ ಮಲ್ಲಿಕಾರ್ಜುನ್ .ವಿಶ್ ಕುಮಾರ್ ಮಾತನಾಡಿ, ನಗರ ಅಭಿವೃದ್ಧಿ ಒಂದು ಕಡೆಯಿರಲಿ ಸತ್ತವರನ್ನು ಅಂತ್ಯ ಸಂಸ್ಕಾರ ಮಾಡಲು ಜಾಗವಿಲ್ಲ ಮಳೆ ನೀರು ನಿಂತು ಕರೆಯಾಗಿದೆ ಸ್ಮಶಾನದಲ್ಲಿ ಮಳೆ ನೀರು ಹೋಗದಂತೆ ಮಾಡಿ ಎಂದರು.
ನಗರಸಭೆ ಆಡಳಿತ ಅಧಿಕಾರಿಗಳ ಅವಧಿಯಲ್ಲಿ ಏನಾಗಿದೆ ಎಂಬುದು ಮಾಹಿತಿಯೂ ಇಲ್ಲ ಸಭೆಯೂ ಕರೆದಿಲ್ಲ ಹಿಂದಿನ ಸಭೆಯ ನಡವಳಿ ಓದಿ ಸಭೆ ಮಾಡುವಂತೆ ವಿರೋಧ ಪಕ್ಷದ ಸದಸ್ಯರು ಪಟ್ಟು ಇಡಿದರು.
Kshetra Samachara
17/10/2024 03:24 pm