ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಳ್ಳರಿಗೆ ವರದಾನವಾದ ಮಳೆ?!

ಬೆಂಗಳೂರು : ಬೆಂಗಳೂರಿನಲ್ಲಿ ಸತತ ಮಳೆ ವೇಳೆ ಬಿಬಿಎಂಪಿ ಪಾರ್ಕ್ ನಲ್ಲಿರುವ ಶ್ರೀಗಂಧದ ಮರಕ್ಕೆ ಕಳ್ಳರ ಸ್ಕೆಚ್ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಸತತ ಮಳೆ ಹಿನ್ನೆಲೆ ಸಾರ್ವಜನಿಕರು ಮನೆ ಸೇರಿದ ನಂತರ ಬಿಬಿಎಂಪಿ ಪಾರ್ಕ್ ನಲ್ಲಿ ಕಳ್ಳರು ಕೈಚಳಕ ತೋರಿಸ್ತಾ ಇದ್ದಾರೆ.

ಯಲಹಂಕ ನ್ಯಾಯಾಂಗ ಲೇಔಟ್ ನಾ ಬಿಬಿಎಂಪಿ ಪಾರ್ಕ್ ನಲ್ಲಿ ಶ್ರೀಗಂಧದ ಮರ ಕಳ್ಳತನ

ಮಾಡಿದ್ದು ಮಳೆಯ ನಡುವೆಯೇ ಶ್ರೀಗಂಧದ ಮರ ಕತ್ತರಿಸಿ ಖದೀಮರು ಸಾಗಿಸಿದ್ದಾರೆ. ಬೆಳಗ್ಗೆ ವಾಕಿಂಗ್ ಹೋದ ವೇಳೆ ಮರ ಕಳ್ಳತನವಾಗಿರುವ ಬಗ್ಗೆ ಗಮನಿಸಿರುವ ಸಾರ್ವಜನಿಕರು ಈ ಬಗ್ಗೆ ಪಾಲಿಕೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಬಿಬಿಎಂಪಿ ಅಧಿಕಾರಿಗಳಿಂದ ಪೊಲೀಸ್ ರಾಣೆಗೆ ದೂರು ಕೊಡಲಾಗಿದೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Edited By : Ashok M
PublicNext

PublicNext

17/10/2024 10:44 am

Cinque Terre

28.95 K

Cinque Terre

0

ಸಂಬಂಧಿತ ಸುದ್ದಿ