ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಟ ದರ್ಶನ್ ಆ್ಯಂಡ್ ಟೀಂಗೆ ಬೇಲ್ ಟೆನ್ಷನ್..! - ಇಂದು ಅರ್ಜಿ ವಿಚಾರಣೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಟ ದರ್ಶನ್ ಆ್ಯಂಡ್ ಟೀಂಗೆ ಬೇಲ್ ಟೆನ್ಷನ್ ಶುರುವಾಗಿದೆ.

ದರ್ಶನ್ ಹಾಗೂ ಗೆಳತಿ ಪವಿತ್ರ ಅಲ್ಲದೇ ಡ್ರೈವರ್ ಲಕ್ಷ್ಮಣ್ ಹಾಗೂ ಮ್ಯಾನೇಜರ್ ನಾಗರಾಜ್‌ಗೆ ಅವರುಗಳ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಜಾಮೀನು ಆದ್ರೆ ಏನು..? ಜಾಮೀನು ಆಗದಿದ್ರೆ ಮುಂದೆನು.? ಎಂಬ ಟೆನ್ಷನ್ ನಲ್ಲಿ ದರ್ಶನ್

ಟೀಂ ಕಾಲ ಕಳೆಯುತ್ತಿದೆ.

ಸಿಸಿಎಚ್ 57ರ ನ್ಯಾಯಾಲಯದಿಂದ ಜಾಮೀನಿನ ಆದೇಶ ಹೊರಬೀಳಲಿದೆ. ದರ್ಶನ್ ಕಾದು ಕುಳಿತಿದ್ದಾರೆ. ಜಾಮೀನು ಸಿಕ್ಕಿದ್ರೆ

ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿ ದರ್ಶನ್‌ಗೆ ನಾಲ್ಕು ತಿಂಗಳು ಜೈಲು ವಾಸ ಅಂತ್ಯವಾಗಲಿದೆ. ಬೇಲ್ ಸಿಗದಿದ್ರೆ ಮತ್ತೆ ಬಳ್ಳಾರಿ ಜೈಲುವಾಸ ಖಾಯಂ ಆಗಲಿದೆ.

Edited By : Abhishek Kamoji
PublicNext

PublicNext

14/10/2024 12:31 pm

Cinque Terre

117.31 K

Cinque Terre

0

ಸಂಬಂಧಿತ ಸುದ್ದಿ